tag:blogger.com,1999:blog-6229814106832121013.post1717397907209363905..comments2024-02-04T17:05:38.875+05:30Comments on ನಂದೊಂದ್ಮಾತು: ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!Anonymoushttp://www.blogger.com/profile/14427629550874212514noreply@blogger.comBlogger5125tag:blogger.com,1999:blog-6229814106832121013.post-6491766254172203942011-06-20T16:28:35.471+05:302011-06-20T16:28:35.471+05:30ಕವಿ ಆ ಅಜ್ಞಾತ ಕಲಾವಿದನಿಗೆ ನಮಿಸಿದಂತೆ, ಅಂಥದ್ದೊಂದು ಸುಂದ...ಕವಿ ಆ ಅಜ್ಞಾತ ಕಲಾವಿದನಿಗೆ ನಮಿಸಿದಂತೆ, ಅಂಥದ್ದೊಂದು ಸುಂದರ ಕ್ಷಣವನ್ನು ನಮಗೆ ಕಟ್ಟಿಕೊಟ್ಟ ಕವಿಗೂ ಅದನ್ನು ನಮಗೆ ಹೆಕ್ಕಿ ಕೊಟ್ಟ ನಿಮಗೂ ನಮನ. ಬರಹ ಮನಕ್ಕೆ ಮುದ ನೀಡಿತು.<br /><br />ನಿಜ, ಅದು ಕವಿಚೇತನ; ರಸಸಮಾಧಿಗೇರಲು ಅವಕಾಶ ಕಾಯುತ್ತಿರುತ್ತದೆ. ಇನ್ವಿಜಿಲೇಟರ್ ಕೆಲಸಕ್ಕೆ ಬಂದು ಹೀಗೆ ಕನಸು ಕಾಣುವುದು ಕರ್ತವ್ಯಲೋಪವಲ್ಲವೇ, ರಸಮಾಧಿಗೇರಿದ ಇನ್ವಿಜಿಲೇಟರನ ಅನುಪಸ್ಥಿತಿಯಲ್ಲಿ ಅದೆಷ್ಟು ಜನ ಹುಡುಗರು ಕಾಪಿ ಹೊಡೆದಿರಬಹುದು ಎಂದು ಯೋಚಿಸುವುದು ನಮ್ಮಂಥ ಸಾಮಾನ್ಯ ಮರ್ತ್ಯರ ಚೇತನ! ಕುವೆಂಪು ಈ ತಮಾಷೆಯನ್ನು ಹೇಗೆ ತೆಗೆದುಕೊಳ್ಳುತ್ತಿದ್ದರೋ, ಅದೇನೇ ಇರಲಿ ಅಂಥದ್ದೊಂದು ಸುಂದರ ಕೃತಿ ನಮಗೆ ದಕ್ಕುವುದಾದರೆ ಒಂದೆರಡು ವಿದ್ಯಾರ್ಥಿಗಳು ಪಾಸಾದರೆ ಏನೀಗ?<br /><br />ಮತ್ತೊಮ್ಮೆ, ಉತ್ತಮ ಬರಹಕ್ಕಾಗಿ ಧನ್ಯವಾದ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-6229814106832121013.post-65226739302774877032011-06-20T14:28:53.777+05:302011-06-20T14:28:53.777+05:30Nice!Nice!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-6229814106832121013.post-51842234139657114542011-06-20T14:15:29.355+05:302011-06-20T14:15:29.355+05:30ಓದುತ್ತಾ ಕವಿಗಳ ಗುರು ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಓದಿ...ಓದುತ್ತಾ ಕವಿಗಳ ಗುರು ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಓದಿದ್ದು ನೆನಪಾಯಿತು. ಅವರೂ ಹೀಗೆಯೇ ಎಲ್ಲೆಂದರಲ್ಲಿ ಭಾವಸಮಾಧಿಗೊಳಗಾಗುತ್ತಿದ್ದರಂತೆ. ಈ ರೀತಿಯ ಮಹಿಮರು ಈಗಲೂ ಇರಬಹುದೇ?Prabhu Iynandahttps://www.blogger.com/profile/11060383650988182920noreply@blogger.comtag:blogger.com,1999:blog-6229814106832121013.post-71475261157327061942011-06-20T13:07:09.569+05:302011-06-20T13:07:09.569+05:30ಡಾ. ಸತ್ಯ...ರಾಷ್ಟ್ರಕವಿಯನ್ನು ನೆನಪಿಸಿಕೊಳ್ಳುವುದೇ ಆಹ್ಲ...ಡಾ. ಸತ್ಯ...ರಾಷ್ಟ್ರಕವಿಯನ್ನು ನೆನಪಿಸಿಕೊಳ್ಳುವುದೇ ಆಹ್ಲಾದದಾಯಕ ..ಇನ್ನು ಅವರ ಕೃತಿಗಳನ್ನು ಓದುವುದು ಅವುಗಳನ್ನ ಅರ್ಥೈಸಿಕೊಂಡು ಇತರರಲ್ಲಿ ಹಂಚಿಕೊಳ್ಳುವ ನಿಮ್ಮ ಭಾಷೆ ಮತ್ತು ನುಡಿಪರ ಕಾಳಜಿ ಮೆಚ್ಚುವಂತಹುದು...<br />ನೀವು, ಸುನಾಥಣ್ಣನಂತಹವರು ಮಹಾನ್ ಕವಿಗಳ ಆಯ್ದ ಕವನ/ಕಾವ್ಯಗಳ ವಿವಿರಣೆ ಕೊಡುವ ಕೆಲಸವನ್ನು ಇನ್ನೂ ಎಲ್ಲರನ್ನೂ ಮುಟ್ಟುವಂತೆ ಮಾಡಬೇಕು.... ಇದಕ್ಕೆ ಪುಸ್ತಕ ಪ್ರಕಟಣೆ ಉತ್ತಮ ಮಾರ್ಗ...ಏನಂತೀರಿ...??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6229814106832121013.post-69430830692244773282011-06-20T13:05:00.922+05:302011-06-20T13:05:00.922+05:30This comment has been removed by the author.ಜಲನಯನhttps://www.blogger.com/profile/14261872030690071378noreply@blogger.com