tag:blogger.com,1999:blog-6229814106832121013.post4226473132110070963..comments2024-02-04T17:05:38.875+05:30Comments on ನಂದೊಂದ್ಮಾತು: ಪೆಜತ್ತಾಯರ ಒಂದು ಅಪ್ರಕಟಿತ ಬರಹ - ಬನ್ನಿ! ಕನ್ನಡದ ಅಭಿಮನ್ಯುವನ್ನು ಹರಸಿ!Anonymoushttp://www.blogger.com/profile/14427629550874212514noreply@blogger.comBlogger1125tag:blogger.com,1999:blog-6229814106832121013.post-6314360616453062442015-05-19T16:35:31.765+05:302015-05-19T16:35:31.765+05:30ಹಾಸ್ಯಪಿತಾಮಹ ರಾ.ಶಿ.ಯವರು ವೃತ್ತಿಯಿಂದ ವೈದ್ಯರು. ಅವರು ತಮ...ಹಾಸ್ಯಪಿತಾಮಹ ರಾ.ಶಿ.ಯವರು ವೃತ್ತಿಯಿಂದ ವೈದ್ಯರು. ಅವರು ತಮ್ಮ ಅನುಭವವನ್ನು ತಮಾಶೆಯಾಗಿ ಹೀಗೆ ಹೇಳುತ್ತಿದ್ದರು:<br />ಬೆಂಗಳೂರಿನಲ್ಲಿ ತಮ್ಮ ಕ್ಲಿನಿಕ್ಕಿಗೆ ಬಂದ ರೋಗಿಗಳ ಜೊತೆಗೆ ವೈದ್ಯರು ತಮಿಳು, ತೆಲಗು, ಮಲೆಯಾಳಮ್, ಉರ್ದು ಭಾಷೆಗಳಲ್ಲಿ ಮಾತನಾಡುವುದು ಅನಿವಾರ್ಯವಾಗಿದೆ. ಇನ್ನು ಮನೆಗೆ ಹೋದ ಬಳಿಕ ಹೆಂಡತಿಯೊಡನೆ ಮಾತನಾಡುವ ಅವಶ್ಯಕತೆಯಾದರೂ ಏನಿದೆ? ಏನಿದ್ದರೂ ಅಲ್ಲಿ Tarzan ಕೆಲಸ ಮಾತ್ರ! ಆದುದರಿಂದ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಅಗತ್ಯವೇ ಇಲ್ಲ!sunaathhttps://www.blogger.com/profile/13386371953472087631noreply@blogger.com