tag:blogger.com,1999:blog-6229814106832121013.post4600377774476952646..comments2024-02-04T17:05:38.875+05:30Comments on ನಂದೊಂದ್ಮಾತು: ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 2Anonymoushttp://www.blogger.com/profile/14427629550874212514noreply@blogger.comBlogger6125tag:blogger.com,1999:blog-6229814106832121013.post-34418546265954071322009-11-28T17:14:39.315+05:302009-11-28T17:14:39.315+05:30abinandaneegallu innu uthamawagi arallali nimma ma...abinandaneegallu innu uthamawagi arallali nimma mathugaluShyhttps://www.blogger.com/profile/13711788573173163666noreply@blogger.comtag:blogger.com,1999:blog-6229814106832121013.post-43108789828248019962009-11-25T11:29:13.998+05:302009-11-25T11:29:13.998+05:30tಅಭಿಮಾನಿಗಳೊಬ್ಬರು ಇನ್ನಷಟಕ್ಕೆ ಕಾಯುತ್ತಿದ್ದಾರಂತೆ. ಅದನ್...tಅಭಿಮಾನಿಗಳೊಬ್ಬರು ಇನ್ನಷಟಕ್ಕೆ ಕಾಯುತ್ತಿದ್ದಾರಂತೆ. ಅದನ್ನು 'ಅನುಭಾವಪೂರ್ವಕ'ವಾಗಿ ತಿಳಿಸುವ ಪ್ರಯತ್ನ ತಮ್ಮಿಮದ ಶೀಘ್ರ ಾಗಲಿ!R. K. DIVAKARAhttps://www.blogger.com/profile/16503160331487270871noreply@blogger.comtag:blogger.com,1999:blog-6229814106832121013.post-11801976342161140122009-11-22T22:11:12.590+05:302009-11-22T22:11:12.590+05:30ಅಕ್ಕ ಮಹದೇವಿಯ ಬಗ್ಗೆ ನಾನು ಹೆಚ್ಚು ಓದಿರಲಿಲ್ಲ. ನಿಮ್ಮ ಸರ...ಅಕ್ಕ ಮಹದೇವಿಯ ಬಗ್ಗೆ ನಾನು ಹೆಚ್ಚು ಓದಿರಲಿಲ್ಲ. ನಿಮ್ಮ ಸರಣಿಲೇಖನದಿಂದಾಗಿ ತಿಳಿದುಕೊಳ್ಳುತ್ತಿದ್ದೇನೆ. ಅವರ ಕಾಲಘಟ್ಟದಲ್ಲಿ ಅವರು ಎದುರಿಸಿದ ಪರಿಸ್ಥಿತಿ, ಸ್ತ್ರೀ ಸ್ವಾತಂತ್ರದ ಬಗ್ಗೆ ಅವರ ಕಲ್ಪನೆ ಇತ್ಯಾದಿಗಳನ್ನು ಚೆನ್ನಾಗಿ ವಿವರಿಸಿದ್ದೀರಿ.<br /><br />ಮುಂದೆ ಇನ್ನಷ್ಟಕ್ಕೆ ಕಾಯುತ್ತಿದ್ದೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-69404915613224718722009-11-21T14:59:26.342+05:302009-11-21T14:59:26.342+05:30ಮಹದೇವಿಯಕ್ಕನ ಮರೆತಿದ್ದ 'ಮುಕ್ತ' ವ್ಯಕ್ತಿತ್ವವನ್...ಮಹದೇವಿಯಕ್ಕನ ಮರೆತಿದ್ದ 'ಮುಕ್ತ' ವ್ಯಕ್ತಿತ್ವವನ್ನು ಮತ್ತೆ ಅರಿವಿಗೆ ತಂದ ಲೇಖನ! ಮರೆತ 'ಮಾನವ'ನನ್ನು ಅರಿತ'ಶರಣ'ನ್ನ ಮಾಡುವ ಇಂತಹ ಅಂಕುಶಗಳು ಆಗಿಂದಾಗ್ಗೆ ಚುಚ್ಚುತ್ತಿರಬೇಕು. ಅಕ್ಕಯ್ಯನನ್ನು ಮುಟ್ಟಿನೋಡಿ ಬೊಮ್ಮಯ್ಯ ಕಂಡುಹಿಡಿದ 'ಇರವು'ಗಳಿಗಿಂತಾ 'ಅಳಿವು'ಗಳು ಸಾಧಕರಿಗೆ ಹೆಚ್ಚಿನ ಮಾರ್ಗದರ್ಶಿಯಾಗಬೇಕು!<br />ಅಕ್ಕನಾಗಲೀ, ಅಣ್ಣನಾಗಲೀ, ಚೆನ್ನಬಸವಣ್ಣನಾಗಲೀ, ಆಧ್ಯಾತ್ಮದಲ್ಲಷ್ಟೇ ಅಲ್ಲ ಬುದ್ಧಿವಲಯದಲ್ಲೂ ಸಮಾಜಜೀವನದ ವ್ಯಾವಹಾರಿಕತೆಯಲ್ಲೂ ಕ್ರಿಯಾಶೀಲರು,ಮಹಾನ್ ಸಾಹಸಿಗಳು 'ಪರಿಣಾಮಿ'ಗಳು. ಅವರನ್ನು ಹಾಗೆ ಚಿತ್ರಿಸಿ ಪ್ರಚುರಪಡಿಸಿದಲ್ಲಿ, ಜನ ಅದನ್ನು ಅರಿತು ಹೃದಯ ತೆರೆದಲ್ಲಿ ಶರಣರ ಕ್ರಾಂತಿ ಸಜೀವವಾದೀತು! <br />ತನುಭಾವ, ಮನಭಾವ, ಭಾವಗಳನ್ನು ಕಳೆದ ಭವಗೆಟ್ಟು 'ಪರಿಣಾಮಕಾರಿ'ಯಾದ ಸಾಧಕ, 'ಶಿವತ್ವ'ಕ್ಕೆ-ಮಂಗಳಮಯತೆಗೆ ತನ್ನನ್ನೇ 'ನೈವೇದ್ಯ' ಅರ್ಪಿಸಿಕೊಳ್ಳುವ ಚಿತ್ರ, ಭಾವುಕರಲ್ಲಿ ಬಂಧುರವಾದ ಅನುಭಾವ ಹುಟ್ಟಿಸಬೇಕಲ್ಲವೇ?... ತೆರೆದು ತೊರಿಸಿದ್ದಕ್ಕೆ ಶರಣು-ಶರಣಾರ್ಥಿ!R. K. DIVAKARAhttps://www.blogger.com/profile/16503160331487270871noreply@blogger.comtag:blogger.com,1999:blog-6229814106832121013.post-3290108264092284802009-11-21T12:05:30.248+05:302009-11-21T12:05:30.248+05:30ಅಕ್ಕಮಹಾದೇವಿ ಬಗ್ಗೆ ನನಗೆ ಅರಿವಿಲ್ಲದ ಅನೇಕ ವಿಚಾರಗಳನ್ನು ...ಅಕ್ಕಮಹಾದೇವಿ ಬಗ್ಗೆ ನನಗೆ ಅರಿವಿಲ್ಲದ ಅನೇಕ ವಿಚಾರಗಳನ್ನು ನಿಮ್ಮಿಂದ ತಿಳಿದುಕೊ೦ಡ ಹಾಗಾಯ್ತು, ಉತ್ತಮ ಬರಹ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-6229814106832121013.post-124993719650337942009-11-20T15:12:51.298+05:302009-11-20T15:12:51.298+05:30ಅನೇಕ ಶತಮಾನಗಳಷ್ಟು ಹಿಂದೆಯೆ ತಾನು ನಂಬಿದ ಭಾವಕ್ಕಾಗಿ ಸಮಾಜ...ಅನೇಕ ಶತಮಾನಗಳಷ್ಟು ಹಿಂದೆಯೆ ತಾನು ನಂಬಿದ ಭಾವಕ್ಕಾಗಿ ಸಮಾಜವನ್ನು ದಿಟ್ಟತನದಿಂದ ಎದುರಿಸಿದ , ಸ್ರ್ತೀ ಸ್ವಾತಂತ್ರ್ಯದ ಕಲ್ಪನೆಯೆ ಇಲ್ಲದಿದ್ದ ಕಾಲದಲ್ಲಿ ಅದನ್ನು ನಿರ್ಭೀತಿಯಿಂದ ಅನುಸರಿಸಿದ ಅಕ್ಕಮಹಾದೇವಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದೀರಿ ಸರ್. ಧನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.com