tag:blogger.com,1999:blog-6229814106832121013.post5679798316364433984..comments2024-02-04T17:05:38.875+05:30Comments on ನಂದೊಂದ್ಮಾತು: ‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 11Anonymoushttp://www.blogger.com/profile/14427629550874212514noreply@blogger.comBlogger7125tag:blogger.com,1999:blog-6229814106832121013.post-61895671659022782122009-04-26T11:22:00.000+05:302009-04-26T11:22:00.000+05:30ಸತ್ಯನಾರಾಯಣ, ತಾವಿನ್ನೂ ಮೌನದ ಮುಸಕನ್ನು ಹೊದ್ದು ಕುಳಿತಿದ್...ಸತ್ಯನಾರಾಯಣ, ತಾವಿನ್ನೂ ಮೌನದ ಮುಸಕನ್ನು ಹೊದ್ದು ಕುಳಿತಿದ್ದೀರಿ. ಸಿದ್ದಮುಖಿಯವರ ಪ್ರಶ್ನೆಗಳು ಅರ್ಥಹೀನವೆ? ಬಾಲಿಶವೆ? ತಮ್ಮಂತಹ ಸಹೃದಯ ಪ್ರಜ್ಞೆವುಳ್ಳ ದಲಿತ ಹಿತಾಕಾಂಕ್ಷಿಗಳೇ ದಿವ್ಯ ಮೌನ ವಹಿಸಿದರೆ ಇನ್ನು ದಲಿತರ ನಿಜ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವವರು ಯಾರು? -- ಆಸಕ್ತ ಓದುಗAnonymousnoreply@blogger.comtag:blogger.com,1999:blog-6229814106832121013.post-38393006658464460432009-04-22T15:00:00.000+05:302009-04-22T15:00:00.000+05:30ಮಿತ್ರ ಸತ್ಯನಾರಾಯಣ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಅದರ ಹಿ...ಮಿತ್ರ ಸತ್ಯನಾರಾಯಣ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಅದರ ಹಿಂದಿನ್ ಋಜು ಭಾವನೆಗೆ ಕೃತಜ್ಞ. ನೀವು ಹೇಳಿರುವುದರಲ್ಲಿ ಸತ್ಯವಿದೆ. ಪರಿಚಯವಿದ್ದರೆ ಸಂವಹನಕ್ಕೆ ಒಂದು ದಿಶೆ ಮತ್ತು sense of purpose ಸಿಗುತ್ತದೆ. ನಿಮ್ಮ ಮಾತನ್ನು ೧೦೦% ಒಪ್ಪುತ್ತೇನೆ. ಆದರೆ ಕೆಲವು ಬಗೆಯ ಸಂವಹನದಲ್ಲಿ ವ್ಯಕ್ತಿಗಿಂತಲೂ ವಿಷಯ ಮುಖ್ಯ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಯ ಹೆಸರು ಮತ್ತು ಹಿನ್ನೆಲೆಯ ಅರಿವು ಸಂವಹನವನ್ನು ಸೂಕ್ಷ್ಮವಾಗಿ ಪ್ರಭಾವಿಸಿ ನಿಯಂತ್ರಿಸತೊಡಗುತ್ತದೆ. ಆಗ ವಿಷಯದ ಕುರಿತು ವಸ್ತುನಿಷ್ಠವಾಗಿ ಮಾತನಾಡುವುದು ಕಷ್ಟವಾಗುತ್ತದೆ. ಆದುದರಿಂದ ನಾನು ಅನಾಮಧೇಯನಾಗಿಯೇ ಉಳಿಯಬಯಸುತ್ತೇನೆ. ಅನಾಮಧೇಯ ವ್ಯಕ್ತಿಯೊಡನೆ ಸಂವಹನ ದುಸ್ಸಾಧ್ಯ ಎಂದೆನಿಸಿದರೆ ನಾನೊಬ್ಬ ನಿಮ್ಮ ಕನಸಿನಲ್ಲಿ ಬಂದ ವ್ಯಕ್ತಿ ಎಂದು ಭಾವಿಸಿ. ನನಗೊಂದು ಹೆಸರು ಮತ್ತು ಮೂರ್ತ ರೂಪವನ್ನು ನೀವೇ ಕೊಡಿ. --ಆಸಕ್ತ ಓದುಗAnonymousnoreply@blogger.comtag:blogger.com,1999:blog-6229814106832121013.post-77137641039592727782009-04-22T10:12:00.000+05:302009-04-22T10:12:00.000+05:30ಮಾನ್ಯ ಅನಾಮಿಕರೇ, ನನಗೆ ಇನ್ನೂ ಅರ್ಥವಾಗದಿರುವುದೆಂದರೆ, ನೀ...ಮಾನ್ಯ ಅನಾಮಿಕರೇ, ನನಗೆ ಇನ್ನೂ ಅರ್ಥವಾಗದಿರುವುದೆಂದರೆ, ನೀವೇಕೆ ನಿಮ್ಮ ಪರಿಚಯವನ್ನು ಮುಚ್ಚಿಟ್ಟುಕೊಂಡಿದ್ದೀರಾ ಎಂಬುದು. ಸಿದ್ಧಮುಖಿಯವರ ಕಾಳಜಿಯನ್ನು ನಾನಿಲ್ಲಿ ಸಂಶಯಿಸುತ್ತಿಲ್ಲ. ನಿಮ್ಮ ಕಾಳಜಿಯನ್ನು ನೀವು ಪರಿಚಯ ಮಾಡಿಕೊಂಡೇ ವ್ಯಕ್ತಪಡಿಸಬಹುದಲ್ಲ! ಸಂವಹನ ಸಾಧ್ಯವಾಗುವುದು ಪರಸ್ಪರರ ಅರಿವಿನ ಮೇಲೆ. ಇಲ್ಲದಿದ್ದರೆ ಅದು ಏಕಮುಖವಾಗುತ್ತದೆ ಎಂಬುದನ್ನು ನೀವೂ ಒಪ್ಪುತ್ತೀರಿ ಎಂದು ನಂಬುತ್ತೇನೆ. ಇನ್ನು ಮುಂದಾದರೂ ನಿಮ್ಮ ಹೆಸರು ಪರಿಚಯ ನೀಡಿ. ಬ್ಲಾಗಿನಲ್ಲಿ ಅದನ್ನು ವ್ಯಕ್ತಪಡಿಸಲು ಹಿಂಜರಿಕೆಯಿದ್ದಲ್ಲಿ ನನ್ನ ಈ ಮೇಲ್ ವಿಳಾಸಕ್ಕೆ satya_nbr@yahoo.com ಕಳುಹಿಸಿ. ಅದನ್ನು ನಾನು ಬಹಿರಂಗ ಪಡಿಸುವುದಿಲ್ಲ ಎಂದು ಖಚಿತ ಭರವಸೆ ನಾನು ನೀಡಬಲ್ಲೆ. ಇದುನಿಮಗಿಷ್ಟವಾಗದಿದ್ದರೆ, ಇಲ್ಲಿಗೇ ಈ ಅನಾಮಿಕ ಪತ್ರವ್ಯವಹಾರವನ್ನು ನಿಲ್ಲಿಸಿಬಿಡಿ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-6229814106832121013.post-14318913511162572172009-04-22T09:57:00.000+05:302009-04-22T09:57:00.000+05:30ಮಿತ್ರರಾದ ಸತ್ಯನಾರಾಯಣ ಹಾಗೂ ಕಲಿಗಣನಾಥ ಅವರೆ, ಸಿದ್ದಮುಖಿಯ...ಮಿತ್ರರಾದ ಸತ್ಯನಾರಾಯಣ ಹಾಗೂ ಕಲಿಗಣನಾಥ ಅವರೆ, ಸಿದ್ದಮುಖಿಯವರ ಚಿಂತನೆಯನ್ನು ಪ್ರಶ್ನೆಪತ್ರಿಕೆ ಎಂದು ಮೂದಲಿಸುವುದು ಬೇಡ. ದೀನದಲಿತರ ಬಗ್ಗೆ ಸಿದ್ದಮುಖಿಯವರಿಗೆ ನೈಜ ಕಾಳಜಿಯಿದೆ. ದಲಿತ ಅಭ್ಯುದಯಕ್ಕೆ ಹೋರಾಡಲು ಅವರು ಕಂಕಣಬದ್ಧರು. ದಲಿತರ ನಿಜ ಸಮಸ್ಯೆಗಳನ್ನು ಸಿದ್ದಮುಖಿಯವರು ತಮ್ಮ ಪ್ರಶ್ನೆಗಳಲ್ಲಿ ಗುರುತಿಸಿದ್ದಾರೆ. ಅಮೂರ್ತವಾಗಿ ದಲಿತ ಸಮಸ್ಯೆಗಳ ಬಗ್ಗೆ ಮಾತನಾಡಿ ಮಂಕುಬೂದಿ ಎರಚುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಸಿದ್ದಮುಖಿಯವರ ಯತ್ನ ಶ್ಲಾಘನೀಯ. ಅವರು ಹಾಕಿರುವ ಎಲ್ಲಾ ಪ್ರಶ್ನೆಗಳೂ ಇಂದಿನ ಸಂದರ್ಭದಲ್ಲಿ ಸಮಂಜಸವಾಗಿವೆ. ದಲಿತರ ನಿಜವಾದ ತವಕ ತಲ್ಲಣಗಳನ್ನು ಸಿದ್ದಮುಖಿಯವರು ತಮ್ಮ ಹನ್ನೆರಡು ಪ್ರಶ್ನೆಗಳಲ್ಲಿ ಗುರುತಿಸಿದ್ದಾರೆ. ಆದುದರಿಂದ ಅವರ ಪ್ರಶ್ನೆಗಳ ಬಗ್ಗೆ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವುದು ದಲಿತರ ಬಗ್ಗೆ ಕಾಳಜಿವುಳ್ಳ ಎಲ್ಲರ ಕರ್ತವ್ಯವೇ ಆಗಿದೆ. -- ಆಸಕ್ತ ಓದುಗAnonymousnoreply@blogger.comtag:blogger.com,1999:blog-6229814106832121013.post-75367448889323185742009-04-21T11:25:00.000+05:302009-04-21T11:25:00.000+05:30ಸರ್,
ನಿಮ್ಮ ಹೈಸ್ಕೂಲ್ ಕಥೆಗಳನ್ನು ಓದುತ್ತಿದ್ದರೇ...ಮ...ಸರ್,<br /><br />ನಿಮ್ಮ ಹೈಸ್ಕೂಲ್ ಕಥೆಗಳನ್ನು ಓದುತ್ತಿದ್ದರೇ...ಮನಸ್ಸಿಗೆ ಏನೋ ಒಂದು ರೀತಿಯ ಖುಷಿ ಉಲ್ಲಾಸ ಉಂಟಾಗುತ್ತದೆ...<br /><br />ಆ ವಯಸ್ಸಿನಲ್ಲೂ ನಿಮ್ಮ ಹಠ ಚಲ...ಆತ್ಮವಿಶ್ವಾಸ ಜೊತೆಗೆ ಮೊಂಡುತನ ಎಲ್ಲವನ್ನೂ ಸುಂದರವಾಗಿ ಅನಾವರಣಗೊಳಿಸಿದ್ದೀರಿ....<br /><br />ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-6229814106832121013.post-25930669432993964852009-04-20T13:57:00.000+05:302009-04-20T13:57:00.000+05:30ನಿಮ್ಮ ಕಥೆಗಳನ್ನು ಓದುತ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗೊಲ...ನಿಮ್ಮ ಕಥೆಗಳನ್ನು ಓದುತ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗೊಲ್ಲ, ತುಂಬಾ ಸೊಗಸಾಗಿದೆ ಕಥೆ ಹಾಗೂ ಹೋರಾಟದ ಬದುಕು,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6229814106832121013.post-26013274987684079472009-04-20T11:58:00.000+05:302009-04-20T11:58:00.000+05:30ಚೆನ್ನಾಗಿದೆ ನಿಮ್ಮ ಹೋರಾಟದ ಬದುಕು. ಸ್ವಾನುಭವದ ಲೇಖನಗಳು ಹ...ಚೆನ್ನಾಗಿದೆ ನಿಮ್ಮ ಹೋರಾಟದ ಬದುಕು. ಸ್ವಾನುಭವದ ಲೇಖನಗಳು ಹೀಗೆ ಕುತೂಹಲಕಾರಿಯಾಗಿರ್ತಾವೆ. ಮು೦ದೇನಾಯ್ತು,ನಿ೦ಗೇಗೌಡರಿಗೆ ಬಾಕಿ ಕೊಟ್ರಾ ?? ಬರೆಯಿರಿ.PARAANJAPE K.N.https://www.blogger.com/profile/11530377389174618587noreply@blogger.com