Monday, December 31, 2012

ಕುವೆಂಪು ಕಾವ್ಯಯಾನ ಮತ್ತು ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ ಪುಸ್ತಕಗಳ ಬಿಡುಗಡೆ ಸಮಾರಂಭ - ಕುಪ್ಪಳಿ 29.12.12

ಪ್ರಾರ್ಥನೆ - ಶ್ರೀ ಕಾ.ಹಿ. ರಾಧಾಕೃಷ್ಣ

ಬಿಡುಗಡೆ

ಪರಿಚಯ - ಡಾ. ಚಂದ್ರಶೇಖರ ನಂಗಲಿ


ಅಲಿಗೆ ಪುಟ್ಟಯ್ಯನಾಯಕರ ನೆನಪು


ಧನ್ಯತೆ - ಸತ್ಯನಾರಾಯಣ

ಅಭಿನಂದನೆ - ಶ್ರೀ ವಿ.ಎಂ. ಕುಮಾರಸ್ವಾಮಿ

ನೆನಪು - ಶ್ರೀ ಅಮ್ಮಡಿ ನಾಗಪ್ಪನಾಯಕ


ಅಧ್ಯಕ್ಷಭಾಷಣ - ಚಂದ್ರಶೇಖರ ಕಂಬಾರ





2 comments:

ಗಿರೀಶ್.ಎಸ್ said...

ಕಾರ್ಯಕ್ರಮ ಬೆಂಗಳೂರಿನಲ್ಲಿ ಇದ್ದಿದ್ದರೆ ತಪ್ಪಿಸುತ್ತಿರಲಿಲ್ಲ... ಆದರೆ ಪುಸ್ತಕವನ್ನು ಖಂಡಿತ ಕೊಂಡು ಓದುತ್ತೇನೆ... ಪುಸ್ತಕ ಬಿಡುಗಡೆಯ ಈ ಸಂದರ್ಭದಲ್ಲಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು...

shivu.k said...

ಸರ್...ಅಭಿನಂದನೆಗಳು...ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮ ತಪ್ಪಿಸಿಕೊಂಡೆ. ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದ್ದಕ್ಕೆ ಚಿತ್ರಗಳು ಸಾಕ್ಷಿಯಾಗಿವೆ.