Thursday, January 27, 2011

ರೈತನಾಗುವ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಸವಿನೆನಪುಗಳು

ದಿನಾಂಕ 25-11-2011 ಮಂಗಳವಾರ ಸಂಜೆ, ನಯನ ಸಭಾಂಗಣದಲ್ಲಿ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಪುಸ್ತಕ ಬಿಡುಗಡೆಯಾಯಿತು. ಸಮಾರಂಭದ ಚಿತ್ರಗಳು ನಿಮಗಾಗಿ.


ಮಿತ್ರರಾದ ಪರಾಂಜಪೆಯವರು ಅಂದಿನ ಸಮಾರಂಭದಲ್ಲಿ ಶ್ರೀ ನಾರಾಯಣರೆಡ್ಡಿಯವರು ಮಾಡಿದ ಭಾಷಣದ ಬಗ್ಗೆ ಬರೆದಿದ್ದಾರೆ. ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಅಂದಿನ ಸಮಾರಂಭದ ವರದಿ ಮತ್ತು ಚಿತ್ರಗಳು ಉದಯವಾಣಿ (ಪುಟ ಮೂರರಲ್ಲಿ) ಹಾಗೂ ಕನ್ನಡ ಪ್ರಭ (ಪುಟ 4)ರಲ್ಲಿ ಪ್ರಕಟವಾಗಿರುತ್ತವೆ. (ಲಿಂಕ್ ಕ್ಲಿಕ್ಕಿಸಿ, ಆ ಪುಟಗಳನ್ನು ನೋಡಬಹುದು). ಸಮಾರಂಭಕ್ಕೆ ಆಗಮಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು.

1 comment:

tara said...

sri Narayana Reddy's lecture program is on 19th june 2011 SUNDAY AT institute of world culture, basavanagudi,bangalore at 10 AM
about HOLISTIC LIVING. Please inform
friends and attend.