Wednesday, January 01, 2014

ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ಪ್ರಧಾನ ಸಮಾರಂಭ 29.12.2013

 ಶ್ರೀ ರಾಮಾಯಣ ದರ್ಶನಂ 'ಗಮಕವಾಚನ ಮತ್ತು ವ್ಯಾಖ್ಯಾನ' ಡಿ.ವಿ.ಡಿ. ಬಿಡುಗಡೆ
 ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ಒಳಗೊಂಡಿರುವ ಸರಸ್ವತೀ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ಪುರಸ್ಕಾರ ಮೊತ್ತದ ಚೆಕ್
ಚೊಚ್ಚಲ ಪ್ರಶಸ್ತಿ ಸ್ವೀಕರಿಸುತ್ತಿರುವ ಶ್ರೀ ಸಚ್ಚಿದಾನಂದನ್
 ಧನ್ಯತಾ ಭಾವದಲ್ಲಿ ಮುಳುಗಿಹೋಗಿರುವ ಶ್ರೀ ಸಚ್ಚಿದಾನಂದನ್
 ಶ್ರೀ ಸಚ್ಚದಾನಂದನ ಅವರ ಮಾತು
ಕುವೆಂಪು ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕಾಗಿ ಅರವತ್ತು ಲಕ್ಷ ರೂಪಾಯಿಗಳ ಪುದುವಟ್ಟನ್ನು ಇಟ್ಟಿರುವ ಶ್ರೀಮತಿ ಸರೋಜಾ ಚಂದ್ರಶೇಖರ್ (ಮುಂದೆ ನಿಂತಿರುವವರು ಜಸ್ಟೀಸ್ ಸದಾಶಿವ)

No comments: